ಸಂಗೀತ ಲೋಕಕ್ಕೆ ಶಾಕ್ - “ಹಾಡಲು ಆಗುತ್ತಿಲ್ಲ” – ಅಲ್ಕಾ ಯಾಗ್ನಿಕ್ ಭಾವುಕ ಹೇಳಿಕೆ ಮತ್ತೆ ಹಾಡುತ್ತಾರಾ?
ಬಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಅವರ ಆರೋಗ್ಯದ ಬಗ್ಗೆ ಆತಂಕಕಾರಿ ಮಾಹಿತಿ ಹೊರಬಂದಿದ್ದು, ಸಂಗೀತ ಪ್ರಿಯರಲ್ಲಿ ಕಳವಳ ಮೂಡಿಸಿದೆ. ಕಳೆದ ವರ್ಷವೇ ತಮಗೆ ‘ಸೆನ್ಸರಿ ನ್ಯೂರಲ್ ನರ ಶ್ರವಣ ದೋಷ’ ಇರುವುದಾಗಿ ಬಹಿರಂಗಪಡಿಸಿದ್ದ ಅವರು, ಇನ್ನೂ ಸಂಪೂರ್ಣ ಗುಣಮುಖರಾಗಿಲ್ಲ ಎಂದು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಹಾಡುವುದು ಕಷ್ಟವಾಗಬಹುದು ಎಂಬ ಸೂಚನೆ ನೀಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ಇನ್ನೂ ಆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಸಂಪರ್ಕಿಸುತ್ತಿದ್ದಾರೆ. ಆದರೆ ನನ್ನ ಆರೋಗ್ಯ ಹಾಡಲು ಸಹಕರಿಸುತ್ತಿಲ್ಲ. ಹೊಸ ಪ್ರಾಜೆಕ್ಟ್ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ. ಈಗಾಗಲೇ ಎರಡು ವರ್ಷಗಳಿಂದ ಗಾಯನದಿಂದ ದೂರವಾಗಿರುವ ಅವರು,ಅಮರ್ ಸಿಂಗ್ ಚಮ್ಕಿಲಾ ಚಿತ್ರದ ‘ನರಂ ಕಾಲ್ಜಾ’ ಹಾಡು ಅವರ ಕೊನೆಯ ಗಾನವಾಗಿದೆ.
1980ರ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ 60 ವರ್ಷದ ಅಲ್ಕಾ ಯಾಗ್ನಿಕ್ ಅವರಿಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅನೇಕ ಹಿಟ್ ಹಾಡುಗಳಿಗೆ ಧ್ವನಿ ನೀಡಿರುವ ಅವರು, ಅಪಾರ ಬೇಡಿಕೆ ಇದ್ದರೂ ಅನಾರೋಗ್ಯದ ಕಾರಣದಿಂದ ಸಂಗೀತ ಲೋಕದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
“ನಾನು ಇನ್ನೂ ಸಿಂಗಲ್” – ವದಂತಿಗಳಿಗೆ ಬ್ರೇಕ್ ಹಾಕಿದ ಸಾಯಿ ಪಲ್ಲವಿ
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ನಟಿ ಸಾಯಿ ಪಲ್ಲವಿ ಅವರ ಮದುವೆ ಕುರಿತ... ಓದನ್ನು ಮುಂದುವರಿಸಿ
ನಟ ವಿಜಯ್ ₹603 ಕೋಟಿ ಆಸ್ತಿ ಬಹಿರಂಗ – ಅಫಿಡವಿಟ್ನಲ್ಲಿ ದೊಡ್ಡ ರಿವೀಲ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಟ &n... ಓದನ್ನು ಮುಂದುವರಿಸಿ
‘ಧುರಂಧರ್ 2’ ಬಾಕ್ಸ್ ಆಫೀಸ್ ಸುನಾಮಿ – 10 ದಿನದಲ್ಲಿ ದಾಖಲೆ ಭಂಗ - ಇಂಡಿಯನ್ ಸಿನೆಮಾಗೆ ಮತ್ತೊಂದು ಹೆಮ್ಮೆಯ ಕ್ಷಣ
ಮುಂಬೈ: ನಿರ್ದೇಶಕ Aditya Dhar ಅವರ ‘ಧುರಂಧರ್: ದಿ ರಿವೆಂಜ್’ ಚಿತ್ರವು ಜಾಗತಿಕ ಬಾಕ... ಓದನ್ನು ಮುಂದುವರಿಸಿ
ನಟ ವಿಜಯ್ ಆದಾಯ ವಿವರ ಬಹಿರಂಗ – ಅಭಿಮಾನಿಗಳಿಗೆ ಶಾಕ್
ತಮಿಳುನಾಡು ಹಾಗೂ ದೇಶದ ನಾನಾ ಭಾಗಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ವಿಜಯ್... ಓದನ್ನು ಮುಂದುವರಿಸಿ
‘ಧುರಂಧರ್ 2’: 10ನೇ ದಿನದಲ್ಲೇ ಬಾಕ್ಸ್ಆಫೀಸ್ ದಾಖಲೆಗಳನ್ನು ಧ್ವಂಸಿಸಿದ ರಣವೀರ್ ಸಿಂಗ್ ಸಿನಿಮಾ
ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhu... ಓದನ್ನು ಮುಂದುವರಿಸಿ
‘ನೀಲಿರ’ ಟ್ರೇಲರ್ ಬಿಡುಗಡೆ: ವೆಟ್ರಿಮಾರನ್ ದ್ವೇಷಚಿತ್ರಗಳ ವಿರುದ್ಧ ಟೀಕೆ – ಸಿನಿಮಾ ಜಗತ್ತಿನಲ್ಲಿ ಚರ್ಚೆ
ಇತ್ತೀಚೆಗೆ ಶ್ರೀಲಂಕಾ ನಾಗರಿಕ ಯುದ್ಧದ ಹಿನ್ನೆಲೆಯ ಮೇಲೆ ಆಧಾರಿತ ‘ನೀಲಿರ್’ ಚಿತ್ರದ ಟ... ಓದನ್ನು ಮುಂದುವರಿಸಿ
‘ಜೆಟ್ಟಿ’ ನಟನ ವಿರುದ್ಧ 3.15 ಕೋಟಿ ವಂಚನೆ ಆರೋಪ: ಯುವಕ ಆತ್ಮಹತ್ಯೆ ಯತ್ನ – ಡೆತ್ ನೋಟ್ ವೈರಲ್
ಚಿತ್ತೂರು: ನಟರಿಗಾಗಿ ಪ್ರೀತಿಯನ್ನು ತೀರಿಸಬೇಕೆಂದು ಯತ್ನಿಸುತ್ತಿ... ಓದನ್ನು ಮುಂದುವರಿಸಿ
‘ಲವ್ ಮಾಕ್ಟೇಲ್ 3’ ವಿವಾದಕ್ಕೆ ಕೊನೆ: ಸ್ಯಾಂಡಲ್ವುಡ್ ಕಥೆ ಸ್ಫಷ್ಟ
ಸ್ಯಾಂಡಲ್ವುಡ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ‘ಲವ್ ಮಾಕ್ಟೇಲ್ 3’ ಕಥೆ ವಿವಾದಕ್... ಓದನ್ನು ಮುಂದುವರಿಸಿ
ಮೋನಾಲಿಸಾ-ಸನೋಜ್ ಮಿಶ್ರಾ ವಿವಾದ: ಲೈಂಗಿಕ ಕಿರುಕುಳದ ಆರೋಪದಿಂದ ಕಾನೂನು ಹಂತಕ್ಕೆ
ಬಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮೊನಾಲಿಸಾ ಭೋಸ್ಲೆ ಮತ್ತು ನಿರ್ದೇಶಕ... ಓದನ್ನು ಮುಂದುವರಿಸಿ
ಅಕ್ಷಯ್ ಕುಮಾರ್ ಪಾಪರಾಜಿಗಳಿಗೆ ತೆರೆದ ಹೃದಯ: ಫೋಟೋ ಕ್ಲಿಕ್ಕಿಸಿದರೆ ಏನಾದರೂ ಸಮಸ್ಯೆ?
ಬಾಲಿವುಡ್ನಿಂದ ಸ್ಯಾಂಡಲ್ವುಡ್ವರೆಗೆ ಪಾಪರಾಜಿ ಸಂಸ್ಕೃತಿ ದಿನದಿಂದ ದಿನಕ್ಕೆ ಜೋರಾಗು... ಓದನ್ನು ಮುಂದುವರಿಸಿ