ಅಕ್ಷಯ್ ಕುಮಾರ್ ಪಾಪರಾಜಿಗಳಿಗೆ ತೆರೆದ ಹೃದಯ: ಫೋಟೋ ಕ್ಲಿಕ್ಕಿಸಿದರೆ ಏನಾದರೂ ಸಮಸ್ಯೆ?

ಬಾಲಿವುಡ್‌ನಿಂದ ಸ್ಯಾಂಡಲ್ವುಡ್‌ವರೆಗೆ ಪಾಪರಾಜಿ ಸಂಸ್ಕೃತಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸೆಲೆಬ್ರಿಟಿಗಳು ಎಲ್ಲೇ ಕಾಣಿಸಿಕೊಂಡರೂ ಕ್ಯಾಮೆರಾಗಳು ಕ್ಲಿಕ್ ಆಗುತ್ತವೆ, ವಿಡಿಯೋಗಳು ಸೆರೆಹಿಡಿಯಲಾಗುತ್ತವೆ, ಮತ್ತು ಕ್ಷಣಾರ್ಧದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಈ ಟ್ರೆಂಡ್ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ನಡುವೆ, ನಟ ಅಕ್ಷಯ್ ಕುಮಾರ್ ತಮ್ಮ ನಿಲುವನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ.

 

ಪಾಪರಾಜಿಗಳ ವಿರುದ್ಧ ಕೋಪ ವ್ಯಕ್ತಪಡಿಸುವ ಸೆಲೆಬ್ರಿಟಿಗಳು ಹಲವರಿದ್ದಾರೆ. ವಿಶೇಷವಾಗಿ ಜಯಾ ಬಚ್ಚನ್ ಸೇರಿದಂತೆ ಕೆಲವರು ಕ್ಯಾಮೆರಾಗಳನ್ನು ಕಂಡರೆ ಸಿಡಿದು ಬೀಳುತ್ತಾರೆ. ಆದರೆ, ಅಕ್ಷಯ್ ಕುಮಾರ್ ಅವರ ದೃಷ್ಟಿಕೋನ ಸಂಪೂರ್ಣ ಭಿನ್ನ. “ನಾನು ಸೆಲೆಬ್ರಿಟಿ ಎಂಬುದು ಸತ್ಯ. ನನ್ನ ಫೋಟೋ ತೆಗೆದರೆ ನನಗೆ ಯಾವುದೇ ಸಮಸ್ಯೆ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ವಿಮಾನ ನಿಲ್ದಾಣಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಾಗಲೂ ಫೋಟೋ ಕ್ಲಿಕ್ಕಿಸುವುದನ್ನು ಅವರು ವಿರೋಧಿಸುವುದಿಲ್ಲ. “ನನ್ನ ಫೋಟೋ ತೆಗೆದರೆ ಅವನಿಗೆ ದುಡ್ಡು ಸಿಗುತ್ತದೆ. ಅವನ ಮನೆ ನಡೆಯುತ್ತದೆ. ಹಾಗಿದ್ದಾಗ ತೊಂದರೆ ಏನು?” ಎಂದು ಅವರು ಹೇಳಿದ್ದಾರೆ.

 

ಅಷ್ಟೇ ಅಲ್ಲ, “ಫೋಟೋ ತೆಗೆದಿಲ್ಲ ಅಂದ್ರೆ ಅದೇ ಸಮಸ್ಯೆ. ಜನರು ಗುರುತಿಸದೇ ಇದ್ದರೆ ಆಗ ಯೋಚಿಸಬೇಕು,” ಎಂದು ಅಕ್ಷಯ್ ಹೇಳಿದರು. ಇದರಿಂದ ಅವರ ಆತ್ಮವಿಶ್ವಾಸ ಮತ್ತು ವಾಸ್ತವಿಕ ನಿಲುವು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಕ್ಷಯ್ ಕುಮಾರ್, ಇತ್ತೀಚೆಗೆ ಸ್ವಲ್ಪ ಹಿನ್ನಡೆಯನ್ನು ಕಂಡರೂ, ಅವರ ಮುಂದಿನ ಸಿನಿಮಾ ‘ಭೂತ್ ಬಂಗ್ಲಾ 2’ ಬಿಡುಗಡೆಯ ಹಂತದಲ್ಲಿದ್ದು, ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವ ನಿರೀಕ್ಷೆ ಮೂಡಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 days ago

   
Image 1
Image 1

“ನಾನು ಇನ್ನೂ ಸಿಂಗಲ್” – ವದಂತಿಗಳಿಗೆ ಬ್ರೇಕ್ ಹಾಕಿದ ಸಾಯಿ ಪಲ್ಲವಿ

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ನಟಿ ಸಾಯಿ ಪಲ್ಲವಿ ಅವರ ಮದುವೆ ಕುರಿತ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ನಟ ವಿಜಯ್ ₹603 ಕೋಟಿ ಆಸ್ತಿ ಬಹಿರಂಗ – ಅಫಿಡವಿಟ್‌ನಲ್ಲಿ ದೊಡ್ಡ ರಿವೀಲ್

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಟ &n... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

‘ಧುರಂಧರ್ 2’ ಬಾಕ್ಸ್ ಆಫೀಸ್ ಸುನಾಮಿ – 10 ದಿನದಲ್ಲಿ ದಾಖಲೆ ಭಂಗ - ಇಂಡಿಯನ್ ಸಿನೆಮಾಗೆ ಮತ್ತೊಂದು ಹೆಮ್ಮೆಯ ಕ್ಷಣ

ಮುಂಬೈ: ನಿರ್ದೇಶಕ Aditya Dhar ಅವರ ‘ಧುರಂಧರ್: ದಿ ರಿವೆಂಜ್’ ಚಿತ್ರವು ಜಾಗತಿಕ ಬಾಕ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ನಟ ವಿಜಯ್ ಆದಾಯ ವಿವರ ಬಹಿರಂಗ – ಅಭಿಮಾನಿಗಳಿಗೆ ಶಾಕ್

ತಮಿಳುನಾಡು ಹಾಗೂ ದೇಶದ ನಾನಾ ಭಾಗಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ವಿಜಯ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಸಂಗೀತ ಲೋಕಕ್ಕೆ ಶಾಕ್ - “ಹಾಡಲು ಆಗುತ್ತಿಲ್ಲ” – ಅಲ್ಕಾ ಯಾಗ್ನಿಕ್ ಭಾವುಕ ಹೇಳಿಕೆ ಮತ್ತೆ ಹಾಡುತ್ತಾರಾ?

ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್  ಅವರ ಆರೋಗ್ಯದ ಬಗ್ಗೆ ಆ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

‘ಧುರಂಧರ್ 2’: 10ನೇ ದಿನದಲ್ಲೇ ಬಾಕ್ಸ್‌ಆಫೀಸ್ ದಾಖಲೆಗಳನ್ನು ಧ್ವಂಸಿಸಿದ ರಣವೀರ್ ಸಿಂಗ್ ಸಿನಿಮಾ

ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhu... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

‘ನೀಲಿರ’ ಟ್ರೇಲರ್ ಬಿಡುಗಡೆ: ವೆಟ್ರಿಮಾರನ್ ದ್ವೇಷಚಿತ್ರಗಳ ವಿರುದ್ಧ ಟೀಕೆ – ಸಿನಿಮಾ ಜಗತ್ತಿನಲ್ಲಿ ಚರ್ಚೆ

ಇತ್ತೀಚೆಗೆ ಶ್ರೀಲಂಕಾ ನಾಗರಿಕ ಯುದ್ಧದ ಹಿನ್ನೆಲೆಯ ಮೇಲೆ ಆಧಾರಿತ ‘ನೀಲಿರ್’ ಚಿತ್ರದ ಟ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

‘ಜೆಟ್ಟಿ’ ನಟನ ವಿರುದ್ಧ 3.15 ಕೋಟಿ ವಂಚನೆ ಆರೋಪ: ಯುವಕ ಆತ್ಮಹತ್ಯೆ ಯತ್ನ – ಡೆತ್ ನೋಟ್ ವೈರಲ್

ಚಿತ್ತೂರು: ನಟರಿಗಾಗಿ ಪ್ರೀತಿಯನ್ನು ತೀರಿಸಬೇಕೆಂದು ಯತ್ನಿಸುತ್ತಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

‘ಲವ್ ಮಾಕ್ಟೇಲ್ 3’ ವಿವಾದಕ್ಕೆ ಕೊನೆ: ಸ್ಯಾಂಡಲ್ವುಡ್ ಕಥೆ ಸ್ಫಷ್ಟ

ಸ್ಯಾಂಡಲ್ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ‘ಲವ್ ಮಾಕ್ಟೇಲ್ 3’ ಕಥೆ ವಿವಾದಕ್... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಮೋನಾಲಿಸಾ-ಸನೋಜ್ ಮಿಶ್ರಾ ವಿವಾದ: ಲೈಂಗಿಕ ಕಿರುಕುಳದ ಆರೋಪದಿಂದ ಕಾನೂನು ಹಂತಕ್ಕೆ

ಬಾಲಿವುಡ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮೊನಾಲಿಸಾ ಭೋಸ್ಲೆ ಮತ್ತು ನಿರ್ದೇಶಕ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1