ಪೆಟ್ರೋಲ್-ಡೀಸೆಲ್ ಕೊರತೆ, ಹಲವೆಡೆ ಬಂಕ್ಗಳು ಬಂದ್ – ಜನರಲ್ಲಿ ಆತಂಕ
ಬೀದರ್: ಇರಾನ್–ಇಸ್ರೇಲ್ ಯುದ್ಧ ಮತ್ತು ಇಂಧನ ಕೊರತೆ ವದಂತಿಗಳ ನಡುವೆ, ಗಡಿ ಜಿಲ್ಲೆ ಬೀದರ್ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಉಂಟಾಗಿದ್ದು, ಹಲವೆಡೆ ಬಂಕ್ಗಳು ಬಂದ್ ಆಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ತೈಲ ಕೊರತೆ ಭೀತಿಯಿಂದ ಜನರು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸಲು ಮುಗಿಬಂದ ಪರಿಣಾಮ, ನಗರದ ಬಸವೇಶ್ವರ ವೃತ್ತದ ಬಳಿಯ ನಯಾರಾ ಪೆಟ್ರೋಲ್ ಬಂಕ್ ಸೇರಿದಂತೆ 7ಕ್ಕೂ ಹೆಚ್ಚು ಬಂಕ್ಗಳಲ್ಲಿ ಇಂಧನ ಸಂಪೂರ್ಣ ಖಾಲಿಯಾಗಿವೆ.
ಬುಧವಾರ ರಾತ್ರಿ ಸ್ಟಾಕ್ ಮುಗಿದಿದ್ದು, ಬಂಕ್ಗಳಿಗೆ ಬರುವ ಜನರು ಇಂಧನ ಸಿಗದೆ ನಿರಾಶರಾಗಿದ್ದಾರೆ. ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯಗಳೂ ಕಂಡುಬಂದಿವೆ. ಪೆಟ್ರೋಲ್ ಬಂಕ್ ಮಾಲೀಕರು ತಿಳಿಸಿದ್ದಾರೆ, ಮಂಗಳೂರಿನಿಂದ ಸರಬರಾಜಾಗುವ ಇಂಧನ ಟ್ಯಾಂಕರ್ ತಲುಪದಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ವಾಹನ ತಲುಪುತ್ತಿದ್ದಂತೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಪುನರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಗುಂಡ್ಲುಪೇಟೆ
“ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೋಲಕದಲ್ಲಿ 12.58 ಲಕ್ಷ ರೂ. ಸಂಗ್ರಹ
ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಲಕ... ಓದನ್ನು ಮುಂದುವರಿಸಿ
ಯಾರೋ ಕಾಡುತ್ತಿದ್ದಾರೆ ಎನ್ನುವ ಭಯದಲ್ಲಿ ಮಹಿಳೆ ಸಾವು!
ಚಿಕ್ಕಬಳ್ಳಾಪುರ: ತೌಡನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥತೆಯ ಲ... ಓದನ್ನು ಮುಂದುವರಿಸಿ
ಮಂಗಳೂರು
ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯದಲ್ಲಿಯೂ “ಅಪೋಲೋ ಓಷನ್” ಎಲ್ಪಿಜಿ ಹಡಗು ಬಂದರ್ಗೆ ಆಗಮ
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 39.49 ಲಕ್ಷ ರೂ. ಕಾಣಿಕೆ
ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ... ಓದನ್ನು ಮುಂದುವರಿಸಿ
ಇಂಧನ ಆತಂಕದ ನಡುವೆ ಬಿಡದಿ ಗ್ರಾಮಗಳಲ್ಲಿ ಪೈಪ್ಲೈನ್ ಗ್ಯಾಸ್ ಸಂಪರ್ಕದಿಂದ ರಾಹತು
ರಾಮನಗರ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಇಂಧನ ಕ್ಷೇತ್ರದಲ್... ಓದನ್ನು ಮುಂದುವರಿಸಿ
ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ ಹೊಣೆಗಾರಿಕೆ – ಹೈಕಮಾಂಡ್ ಸೂಚನೆ, ರಾಜಕೀಯ ಅಖಾಡ ಸಜ್ಜು
ಬೆಳಗಾವಿ: ಗಡಿಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ... ಓದನ್ನು ಮುಂದುವರಿಸಿ
ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಅಧ್ಯಕ್ಷನಿಗೆ ಮುಖಕ್ಕೆ ಮಸಿ – ರಾಜೀನಾಮೆಗೆ ಆಗ್ರಹ”
ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಭಾರಿ ಉಭಯೋಭಾಷಿ ಹೈಡ್ರ... ಓದನ್ನು ಮುಂದುವರಿಸಿ
ಇಂಧನ ಅಭಾವ ವದಂತಿ ಭೀತಿ : ಪೆಟ್ರೋಲ್-ಡೀಸೆಲ್ ದರ ಏರಿಕೆ, ಉದ್ದ ಸಾಲುಗಳಲ್ಲಿ ವಾಹನಗಳು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಪೆಟ್ರ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
“ಸಿಲಿಂಡರ್ ಕೊಡುತ್ತೀರಾ? ತಿಂಗಳ ಫ್ರೀ ಬಿರಿಯಾನಿ ನಿಮ್ಮದು!” ಆನೇಕಲ್ ಹೋಟೆಲ್ ವಿಶೇಷ”
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದಲ್ಲಿರುವ ಒಂ... ಓದನ್ನು ಮುಂದುವರಿಸಿ
ಸಿಎಂ ಕುಟುಂಬಕ್ಕೆ ಶಾಕ್ : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ದಂಪತಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿ... ಓದನ್ನು ಮುಂದುವರಿಸಿ