ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆ ಹೊಣೆಗಾರಿಕೆ – ಹೈಕಮಾಂಡ್ ಸೂಚನೆ, ರಾಜಕೀಯ ಅಖಾಡ ಸಜ್ಜು

ಬೆಳಗಾವಿ: ಗಡಿಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮಹತ್ವದ ಹೊಣೆಗಾರಿಕೆ ಹೈಕಮಾಂಡ್ ನೀಡಿದೆ. ಸೂಚನೆ ಹೊರಬಂದ ತಕ್ಷಣವೇ ನಾಯಕರು ರಾಜಕೀಯ ಅಖಾಡಕ್ಕೆ ನುಗ್ಗಿದ್ದಾರೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಸತೀಶ್ ಜಾರಕಿಹೋಳಿ ಅವರಿಗೆ ನೀಡಲಾಗಿದೆ. ಅದೇ ರೀತಿ, ದಾವಣಗೆರೆ ಕ್ಷೇತ್ರದ ಹೊಣೆಗಾರಿಕೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹೊತ್ತಿದ್ದಾರೆ.

 

ಈ ಎರಡು ಕ್ಷೇತ್ರಗಳಲ್ಲಿ ಸ್ಟಾರ್ ಪ್ರಚಾರಕರಾಗಿ ಮಾಜಿ ಉಪ ಮುಖ್ಯಮಂತ್ರಿಗಳಲ್ಲಿ ಒಬ್ಬರು ಲಕ್ಷ್ಮಣ ಸವದಿ ಅವರನ್ನು ಹೈಕಮಾಂಡ್ ನೇಮಕ ಮಾಡಿದ್ದು, ಪ್ರಚಾರ ತಂತ್ರಗಳಿಗೆ ಮತ್ತಷ್ಟು ಬಲ ನೀಡಿದೆ. ಸಂಘಟನಾ ಚತುರತೆ ಮತ್ತು ಚುನಾವಣಾ ಅನುಭವದ ಆಧಾರದ ಮೇಲೆ ಈ ಮೂವರು ನಾಯಕರಿಗೆ ಟಾಸ್ಕ್ ನೀಡಲಾಗಿದೆ. ಲಿಂಗಾಯತ ಹಾಗೂ ಅಹಿಂದ ಮತದಾರರ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪರ ಮತ ಸೆಳೆಯಲು ವಿಶೇಷ ತಂತ್ರ ರೂಪಿಸಲಾಗಿದೆ. ಉಪಚುನಾವಣೆಯ ಸಮರ ತೀವ್ರವಾಗುತ್ತಿದ್ದು, ಈ ಮೂವರು ನಾಯಕರ ಕಾರ್ಯತಂತ್ರವು ಪಕ್ಷದ ಗೆಲುವಿಗೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರಲ್ಲಿ ರಾಜಕೀಯ ವಲಯ ಕಣ್ಣಿಟ್ಟಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 hour ago

   
Image 1
Image 1
ಚಿಕ್ಕಬಳ್ಳಾಪುರ

ಗುಂಡ್ಲುಪೇಟೆ

“ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೋಲಕದಲ್ಲಿ 12.58 ಲಕ್ಷ ರೂ. ಸಂಗ್ರಹ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಲಕ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಚಿಕ್ಕಬಳ್ಳಾಪುರ

ಯಾರೋ ಕಾಡುತ್ತಿದ್ದಾರೆ ಎನ್ನುವ ಭಯದಲ್ಲಿ ಮಹಿಳೆ ಸಾವು!

ಚಿಕ್ಕಬಳ್ಳಾಪುರ: ತೌಡನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥತೆಯ ಲ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ದಕ್ಷಿಣಕನ್ನಡ

ಮಂಗಳೂರು

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯದಲ್ಲಿಯೂ “ಅಪೋಲೋ ಓಷನ್” ಎಲ್‌ಪಿಜಿ ಹಡಗು ಬಂದರ್‌ಗೆ ಆಗಮ

ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 39.49 ಲಕ್ಷ ರೂ. ಕಾಣಿಕೆ

ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೀದರ್

ಪೆಟ್ರೋಲ್-ಡೀಸೆಲ್ ಕೊರತೆ, ಹಲವೆಡೆ ಬಂಕ್‌ಗಳು ಬಂದ್ – ಜನರಲ್ಲಿ ಆತಂಕ

ಬೀದರ್: ಇರಾನ್–ಇಸ್ರೇಲ್ ಯುದ್ಧ ಮತ್ತು ಇಂಧನ ಕೊರತೆ ವದಂತಿಗಳ ನಡು... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ರಾಮನಗರ

ಇಂಧನ ಆತಂಕದ ನಡುವೆ ಬಿಡದಿ ಗ್ರಾಮಗಳಲ್ಲಿ ಪೈಪ್‌ಲೈನ್ ಗ್ಯಾಸ್ ಸಂಪರ್ಕದಿಂದ ರಾಹತು

ರಾಮನಗರ: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಇಂಧನ ಕ್ಷೇತ್ರದಲ್... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಮಂಡ್ಯ

ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಅಧ್ಯಕ್ಷನಿಗೆ ಮುಖಕ್ಕೆ ಮಸಿ – ರಾಜೀನಾಮೆಗೆ ಆಗ್ರಹ”

ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಭಾರಿ ಉಭಯೋಭಾಷಿ ಹೈಡ್ರ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಚಿಕ್ಕಬಳ್ಳಾಪುರ

ಇಂಧನ ಅಭಾವ ವದಂತಿ ಭೀತಿ : ಪೆಟ್ರೋಲ್-ಡೀಸೆಲ್ ದರ ಏರಿಕೆ, ಉದ್ದ ಸಾಲುಗಳಲ್ಲಿ ವಾಹನಗಳು

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಪೆಟ್ರ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

“ಸಿಲಿಂಡರ್ ಕೊಡುತ್ತೀರಾ? ತಿಂಗಳ ಫ್ರೀ ಬಿರಿಯಾನಿ ನಿಮ್ಮದು!” ಆನೇಕಲ್ ಹೋಟೆಲ್ ವಿಶೇಷ”

ಆನೇಕಲ್:  ಬೆಂಗಳೂರು ಹೊರವಲಯದ ಆನೇಕಲ್ ಗಡಿಭಾಗದಲ್ಲಿರುವ ಒಂ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ನಗರ

ಸಿಎಂ ಕುಟುಂಬಕ್ಕೆ ಶಾಕ್ : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ದಂಪತಿಗೆ ಹೈಕೋರ್ಟ್ ನೋಟಿಸ್

 ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1