ಬಿಜೆಪಿ ಸಂಘಟನೆಗೆ ಬೂಸ್ಟ್! ಫೆಬ್ರವರಿ 26ಕ್ಕೆ ರಾಜ್ಯಮಟ್ಟದ ಪದಾಧಿಕಾರಿ ತರಬೇತಿ – ಪಿ. ರಾಜೀವ್
ಬೆಂಗಳೂರು: ಫೆಬ್ರವರಿ 26 ರಂದು ಬೆಂಗಳೂರು ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲಾ ತಂಡಗಳಿಗಾಗಿ ಪ್ರಶಿಕ್ಷಣ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷಭಾರತೀಯ ಜನತಾ ಪಕ್ಷ ರಾಜ್ಯ ಸಂಚಾಲಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದ್ದಾರೆ. ಬಿ. ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ರಾಜ್ಯದ 1,156 ಸ್ಥಳಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದ್ದು, ಪ್ರತಿ ಶಿಬಿರದಲ್ಲಿ ಸರಾಸರಿ 200 ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಒಟ್ಟು ಸುಮಾರು 2 ಲಕ್ಷಕ್ಕೂ ಹೆಚ್ಚು ಪದಾಧಿಕಾರಿಗಳಿಗೆ ತರಬೇತಿ ನೀಡುವ ಗುರಿ ಇರಲಿದೆ.
ಪಿ. ರಾಜೀವ್ ಹೇಳಿದರು, “ಪಕ್ಷದ ಕಾರ್ಯಕರ್ತರಲ್ಲಿ ವೈಚಾರಿಕ ಬದ್ಧತೆ ಮೂಡಿಸುವುದು, ಪಕ್ಷದ ಕಾರ್ಯವೈಖರಿ ಪರಿಚಯಿಸುವುದು ಮತ್ತು ನಡವಳಿಕೆಯಲ್ಲಿ ಶ್ರೇಷ್ಠತೆ ರೂಪಿಸುವುದು ಈ ತರಬೇತಿಯ ಮುಖ್ಯ ಉದ್ದೇಶ.” ಅವರು ತಿಳಿಸಿದರು, ವ್ಯಕ್ತಿ ನಿರ್ಮಾಣದಿಂದ ಸಂಘಟನೆ ನಿರ್ಮಾಣ, ಸಂಘಟನೆ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ತತ್ತ್ವವನ್ನು ಈ ತರಬೇತಿಯಲ್ಲಿ ಕೇಂದ್ರವನ್ನಾಗಿ ಮಾಡಲಾಗಿದೆ. ತನ್ನ ಮಾತಿನಲ್ಲಿ, ಪದಾಧಿಕಾರಿಗಳಿಗೆ ಪಕ್ಷದ ವಿಕಾಸ ಮತ್ತು ಇತಿಹಾಸ ತಿಳಿಸುವ ಜೊತೆಗೆ, ಸಾಮಾಜಿಕ ಸಂವೇದನೆ, ಜವಾಬ್ದಾರಿ, ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಜಾಗೃತಿ ಮೂಡಿಸುವುದೇ ಪ್ರಶಿಕ್ಷಣದ ಪ್ರಮುಖ ಉದ್ದೇಶವಾಗಿದೆ. ಒಟ್ಟು ಎಂಟು ಅಂಶಗಳ ಆಧಾರದಲ್ಲಿ ಈ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪಿ. ರಾಜೀವ್ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಅನುಮತಿ ಬದ್ಧವಿಲ್ಲದ ಯುವಕರು ಬೀದಿಗೆ ಇಳಿದು ಖಾಲಿ ಹುದ್ದೆ ಹೋರಾಟ
ಧಾರವಾಡ : ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಶ್ರೀನಗರ ವೃತ್ತದಲ... ಓದನ್ನು ಮುಂದುವರಿಸಿ
ರಾಮನಗರ ಮಾಯಗಾನಹಳ್ಳಿಯಲ್ಲಿ ಕಾಡಾನೆಗಳ ಪ್ರವೇಶ: ಸಿಸಿ ಕ್ಯಾಮೆರಾದಲ್ಲಿ ಸೆರೆ, ಗ್ರಾಮಸ್ಥರಲ್ಲಿ ಆತಂಕ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಮಾಯಗಾನ... ಓದನ್ನು ಮುಂದುವರಿಸಿ
ಕೊಪ್ಪಳ ರೈತ ಪ್ರತಿಭಟನೆ: ಕಾರ್ಖಾನೆ ವಿಸ್ತರಣೆಗೆ ಆಕ್ರೋಶ, ಟ್ರ್ಯಾಕ್ಟರ್ ಶವಯಾತ್ರೆ
ಕೊಪ್ಪಳ: ಜಿಲ್ಲೆಯ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ... ಓದನ್ನು ಮುಂದುವರಿಸಿ
ಶಿವಮೊಗ್ಗ ಬಾಲಕ ಸಂಕೇತ್ ಕೊಲೆ: ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಣೆ
ಶಿವಮೊಗ್ಗ: ಕೊಲೆಯಾದ ಬಾಲಕ ಸಂಕೇತ್ ಕುಟುಂಬಕ್ಕೆ ರಾಜ್ಯ ಸರ್ಕಾರ ಒ... ಓದನ್ನು ಮುಂದುವರಿಸಿ
ಶಿರಸಿ
ಮುರೆಗಾರ್ ಜಲಪಾತದಲ್ಲಿ ನದಿ ತಿರುವು ಯೋಜನೆ ವಿರುದ್ಧ ಗಂಗಾರತಿ ಮತ್ತು ಸತ್ಯಾಗ್ರಹ
ಶಿರಸಿ, ಉತ್ತರ ಕರ್ನಾಟಕ: ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭ... ಓದನ್ನು ಮುಂದುವರಿಸಿ
“ಆಡಿಯೋ ಸಂಪೂರ್ಣ ನಿಜ, ತನಿಖೆ ನಂತರ ಸತ್ಯ ಹೊರಬರುತ್ತದೆ” – ಸ್ನೇಹಮಯಿ ಕೃಷ್ಣ
ಬೆಂಗಳೂರು : ನಟ ನಟೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ಪಡ... ಓದನ್ನು ಮುಂದುವರಿಸಿ
ಸಂಪುಟ ವಿಸ್ತರಣೆ ಚರ್ಚೆ ಮಧ್ಯೆ ಡಿ.ಕೆ.ಶಿ. ಮಾತು: ಗೂಟ ಹೊಡೆಯುವ ರಾಜಕಾರಣ ಎಷ್ಟು ದಿನ?
ಬೆಂಗಳೂರು: ಡಿ. ಕೆ. ಶಿವಕುಮಾರ್ ಅವರು, “ಮಹದೇವಪ್ಪ ಅವರು... ಓದನ್ನು ಮುಂದುವರಿಸಿ
ಸಂಕೇತ್ ಕೊಲೆ ಪ್ರಕರಣಕ್ಕೆ ಹೊಸ ತಿರುವು? ಆಳವಾದ ತನಿಖೆ ಬೇಕೆಂದ ಸಿ.ಟಿ. ರವಿ
ಬೆಂಗಳೂರು: ಸಿ.ಟಿ. ರವಿ ಅವರು ಶಿವಮೊಗ್ಗದಲ್ಲಿ 10ನೇ ತರಗತಿ ವಿದ್... ಓದನ್ನು ಮುಂದುವರಿಸಿ
“ನಾವ್ ಯಾರ್ ಗೊತ್ತಾ? ನಿನ್ನ ತಲೆ ಒಡಿತಿವಿ” – ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಮೇಲೆ ಲಾಂಗ್ ಹಿಡಿದು ದಾಳಿ ಯತ್ನ, ವಿಡಿಯೋ ವೈರಲ್
ಬೆಂಗಳೂರು: Indian Youth Congress ಉಪಾಧ್ಯಕ್ಷೆ ದಿವ್ಯಾ ಆರ್.ಕ... ಓದನ್ನು ಮುಂದುವರಿಸಿ
ಪ್ರತಿಭಟನೆಗಳ ತಾಣ ಫ್ರೀಡಂ ಪಾರ್ಕ್ ಈಗ ಬಾಡಿಗೆಗೆ?
ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು... ಓದನ್ನು ಮುಂದುವರಿಸಿ