“ಜೀರೋ ಕಾಸ್ಟ್” ಕ್ರೆಡಿಟ್ ಕಾರ್ಡ್ ಇಎಂಐ: ತಿಂಗಳ ಕಂತು ಕಡಿಮೆ, ಆದರೆ ಒಟ್ಟು ಪಾವತಿಸಬೇಕಾದ ಮೊತ್ತ ಹೆಚ್ಚಾಗಬಹುದು
ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಹೆಚ್ಚುತ್ತಿರುವುದು ಸಾಮಾನ್ಯವಾಗಿದೆ. ವಿಶೇಷವಾಗಿ ದುಬಾರಿ ವಸ್ತುಗಳ ಖರೀದಿಯಲ್ಲಿ, ಒಮ್ಮೆ ಪಾವತಿಸದೇ ಇಎಂಐ ಆಯ್ಕೆ ಮಾಡುವುದು ಗ್ರಾಹಕರಿಗೆ ಆಕರ್ಷಕವಾಗಿದೆ. “ನೋ ಕಾಸ್ಟ್” ಅಥವಾ “ಜೀರೋ ಕಾಸ್ಟ್” ಇಎಂಐ ಆಫರ್ಗಳು ಹೆಚ್ಚು ಗಮನ ಸೆಳೆಯುತ್ತವೆ.
ಹಣಕಾಸು ತಜ್ಞರ ಪ್ರಕಾರ, ಇಎಂಐ ಆಯ್ಕೆ ಮೇಲ್ನೋಟಕ್ಕೆ ಸರಳವಾದಂತೆ ತೋರುವಾಗ, ಅದರ ಹಿಂದೆ ಅಡಗಿರುವ ಸಾಲ ಮತ್ತು ಶುಲ್ಕಗಳನ್ನು ಗ್ರಾಹಕರು ಮರೆತು ಹೋಗುತ್ತಾರೆ. ಉದಾಹರಣೆಗೆ, ₹80,000 ಮೌಲ್ಯದ ವಾಷಿಂಗ್ ಮೆಷೀನ್ 12 ತಿಂಗಳ ಇಎಂಐಗೆ ಖರೀದಿಸಿದರೆ ತಿಂಗಳಿಗೆ ₹7,900 ಪಾವತಿಸಬೇಕು ಎಂದು ಗ್ರಾಹಕರು ಭಾವಿಸಬಹುದು. ಆದರೆ ಇದರಲ್ಲಿ ಶೇ.12–24 ವಾರ್ಷಿಕ ಬಡ್ಡಿದರ, ಪ್ರೋಸಸಿಂಗ್ ಫೀ, ಜಿಎಸ್ಟಿ ಹಾಗೂ ಇತರೆ ಶುಲ್ಕಗಳು ಸೇರಿ, ಒಟ್ಟು ಪಾವತಿಸಬೇಕಾದ ಮೊತ್ತ ₹1 ಲಕ್ಷದವರೆಗೆ ಏರಬಹುದು
.
ಇಎಂಐ ಆಯ್ಕೆ ಮಾಡಿದಾಗ, ಕ್ರೆಡಿಟ್ ಕಾರ್ಡ್ ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ಗಳು ಅನ್ವಯವಾಗುವುದಿಲ್ಲ, ಅಂಗಡಿಗಳ ಡಿಸ್ಕೌಂಟ್ಗಳು ಸಹ ತಪ್ಪಿಸಬಹುದು. ಮುಂಗಡ ಪಾವತಿ ಮಾಡಿದರೂ ಶೇ.1–5 ಶುಲ್ಕ ವಿಧಿಸಲಾಗುವ ಸಾಧ್ಯತೆ ಇದೆ. “ಜೀರೋ ಕಾಸ್ಟ್ ಇಎಂಐ” ಆಫರ್ಗಳಲ್ಲಿಯೂ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಬಡ್ಡಿ ಇಲ್ಲದಿದ್ದರೂ, ಉತ್ಪನ್ನದ ಮೇಲಿನ ರಿಯಾಯಿತಿ ಕಡಿತವಾಗಿರುವ ಸಂದರ್ಭ ಎದುರಾಗಬಹುದು. ಹಣಕಾಸು ತಜ್ಞರು ಎಚ್ಚರಿಸಿದ್ದು, “ತಿಂಗಳಿಗೆ ಕಡಿಮೆ ಪಾವತಿ ಆಕರ್ಷಕವಾಗಿದ್ದು, ಒಟ್ಟು ಪಾವತಿಸಬೇಕಾದ ಮೊತ್ತ ಹೆಚ್ಚು ಆಗಬಲ್ಲದು. ಇಎಂಐ ಆಯ್ಕೆ ಮಾಡುವ ಮೊದಲು ಎಲ್ಲಾ ನಿಯಮಗಳು, ಶುಲ್ಕಗಳು, ಬಡ್ಡಿದರಗಳನ್ನು ಪರಿಶೀಲಿಸುವುದು ಅತ್ಯಾವಶ್ಯಕ” ಎಂದು ಹೇಳಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್ಗಳಿಗೆ ಮತ್ತೊಂದು ಹೊಡೆತ
ದೆಹಲಿ: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ
ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!
ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ
ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ದರ ಏರಿಕೆ ಜಾರಿ
ರಾಮನಗರ: ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸುವ ವ... ಓದನ್ನು ಮುಂದುವರಿಸಿ
ರೇಷನ್ ಕಾರ್ಡ್ಗೆ ಹೊಸ ರೂಲ್ಸ್ – ಇ-ಕೆವೈಸಿ ಕಡ್ಡಾಯ
ನವದೆಹಲಿ: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂ... ಓದನ್ನು ಮುಂದುವರಿಸಿ
KSRTC ಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಧ್ವನಿ ಸ್ಪಂದನ ಮತ್ತು AWATAR 4.0ಗೆ ಜಯ
ಬೆಂಗಳೂರು: KSRTC ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ... ಓದನ್ನು ಮುಂದುವರಿಸಿ
ಪ್ರಯಾಣಿಕರಿಗೆ ಸಿಹಿ ಸುದ್ದಿ: ಯಶವಂತಪುರ–ತಾಳಗುಪ್ಪ ರೈಲು ಸೇರಿ 19 ಸೇವೆಗಳು ಖಾಯಂ
ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಲಭಿಸಿದೆ... ಓದನ್ನು ಮುಂದುವರಿಸಿ
ಯುದ್ಧದ ಮಧ್ಯೆ ಚಿನ್ನದ ಬೆಲೆ ಇಳಿಕೆ : ಬಂಗಾರ ಪ್ರಿಯರಿಗೆ ಸುವಾರ್ತೆ
ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಬಿಸಿ ನಡುವೆಯೇ ಬಂಗಾ... ಓದನ್ನು ಮುಂದುವರಿಸಿ
"ಕಾರು, ಬಸ್, ಲಾರಿ ಎಲ್ಲರಿಗೂ ಟೋಲ್ ದರ ಏರಿಕೆ – Bengaluru-Mysuru Expressway ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಪರಿಣಾಮ"
ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಸುಮಾರು 4–5% (ಸ... ಓದನ್ನು ಮುಂದುವರಿಸಿ
ಎಟಿಎಂ ವಹಿವಾಟಿನಲ್ಲಿ ಬೃಹತ್ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ದೆಹಲಿ : ಏಪ್ರಿಲ್ 1ರಿಂದ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಹ... ಓದನ್ನು ಮುಂದುವರಿಸಿ
ಸಿಲಿಕಾನ್ ವ್ಯಾಲಿ’ ಕೂಡ 5G ಹಿನ್ನಡೆ: ಗ್ರಾಮೀಣ ಹಳ್ಳಿಗಳು ಇನ್ನೂ ಕನೆಕ್ಷನ್ ಇಲ್ಲ
ಭಾರತದ ‘ಸಿಲಿಕಾನ್ ವ್ಯಾಲಿ’ ಎಂದೇ ಕರೆಯಲ್ಪಡುವ ಬೆಂಗಳೂರು ಕೇಂದ್ರದಲ್ಲಿದ್ದರೂ, ಕರ್ನಾ... ಓದನ್ನು ಮುಂದುವರಿಸಿ