“ನಮ್ಮ ಕಾಲದ ಸಾಧನೆ ಮರೆಯಬೇಡಿ”: ಶಾದಾಬ್ ಖಾನ್ ಪಾಕ್ ತಂಡದ ಭಾರತ ವಿರುದ್ಧ ಜಯವನ್ನು ನೆನಪಿಸಿ ತಿರುಗೇಟು
ಟಿ20 ವಿಶ್ವಕಪ್: ಪಾಕಿಸ್ತಾನ್ ಕ್ರಿಕೆಟ್ ತಂಡ ಭಾರತದ ವಿರುದ್ಧ ಸೋಲು ಅನುಭವಿಸುತ್ತಿರುವ ಹಿನ್ನೆಲೆ, ಅವರ ಪ್ರದರ್ಶನದ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿವೆ. ಮಾಜಿ ಆಟಗಾರರಾದ ಬಾಸಿತ್ ಅಲಿ, ಶಾಹಿದ್ ಅಫ್ರಿದಿ ಮತ್ತು ಮೋಹಮ್ಮದ್ ಯೂಸಫ್ ಹಿರಿಯ ಆಟಗಾರರನ್ನು ಗುರಿಯಾಗಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದವರು ಶಾದಾಬ್ ಖಾನ್. ನಮೀಬಿಯಾ ವಿರುದ್ಧದ ಪಂದ್ಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾದಾಬ್, “ನೀವು ಶ್ರೇಷ್ಠ ಆಟಗಾರರಾಗಿದ್ದರೂ, ನಿಮ್ಮ ಕಾಲದಲ್ಲಿ ವಿಶ್ವಕಪ್ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. 2021ರ ICC T20 ವಿಶ್ವಕಪ್ನಲ್ಲಿ ನಾವು ಭಾರತವನ್ನು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದೇವೆ ಎಂಬುದನ್ನೂ ಮರೆಯಬೇಡಿ,” ಎಂದರು.
2021ರ ಆ ಪಂದ್ಯವು ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ್ ಕ್ರಿಕೆಟ್ ತಂಡಗೆ ಭಾರತದ ವಿರುದ್ಧ ಸಿಕ್ಕ ಏಕೈಕ ಜಯವಾಗಿತ್ತು. ಶಾದಾಬ್ ಖಾನ್ ಆ ತಂಡದ ಸದಸ್ಯರಾಗಿದ್ದರು. ಈ ಹಿನ್ನೆಲೆ, ಟೀಕೆ ಮಾಡಿದ ಮಾಜಿ ಆಟಗಾರರಿಗೆ ಶಾದಾಬ್ ಖಾನ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳನ್ನು ಬಳಸಿ.
ಹುಬ್ಬಳ್ಳಿ
ಹುಬ್ಬಳ್ಳಿ ರಣಜಿ ಫೈನಲ್: ಜಮ್ಮು ಕಾಶ್ಮೀರ 527 ರನ್, ಕರ್ನಾಟಕ ಬೌಲರ್ಗಳಿಗೆ ಬೆವರಿ
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಕಾಳಗದಲ್ಲಿ, ಜಮ್ಮು ಕಾಶ್ಮೀರ ಬ... ಓದನ್ನು ಮುಂದುವರಿಸಿ
ಭಾರತ–ಜಿಂಬಾಬ್ವೆ ಪಂದ್ಯಕ್ಕೆ ಮಳೆ ಅಡ್ಡಿ? ರದ್ದಾದರೆ ಭಾರತದ ಸೆಮೀಸ್ ಕನಸು ಸಂಕಷ್ಟ!
ಭಾರತ ಮತ್ತು ಜಿಂಬಾಬ್ವೆ ತಂಡಗಳು 2026ರ ಐಸಿಸಿ ಟಿ20 ವಿಶ್ವಕಪ್ ಸೂಪರ್ 8 ಸುತ್ತಿನಲ್ಲ... ಓದನ್ನು ಮುಂದುವರಿಸಿ
ಹ್ಯಾರಿ ಬ್ರೂಕ್ ಶತಕದ ನೆರವಿನಿಂದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ; ಪಾಕ್ ಹೊರಗಡೆ?
ಇಂಗ್ಲೆಂಡ್: ಹ್ಯಾರಿ ಬ್ರೂಕ್ ಅವರ ಸ್ಫೋಟಕ ಶತಕದ ನೆರವಿನಿಂದ ಇಂಗ್... ಓದನ್ನು ಮುಂದುವರಿಸಿ
ಟೀ20 ಬ್ಯಾಟಿಂಗ್ ಕ್ರಾಂತಿ: ಸ್ಮೃತಿ ಮಂಧಾನ ಬಾಬರ್ ಆಝಂ ದಾಖಲೆ ಮುಂದೆ!
ಇತ್ತೀಚಿನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಮೃತಿ ಮಂಧಾನ ಮಹತ್ವಪೂರ್ಣ ಸಾಧನೆ... ಓದನ್ನು ಮುಂದುವರಿಸಿ
ವಿಶ್ವಕಪ್ ವೈಫಲ್ಯದ ಬಳಿಕವೂ ಶೈಲಿ ಬದಲಾಗುವುದಿಲ್ಲ – ಅಭಿಷೇಕ್ ಶರ್ಮಾ ಸ್ಪಷ್ಟನೆ
ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಫಾರ್ಮ್ ಕುರಿತು ಅಭಿಪ್ರಾಯ ವಿಭಿನ್ನ... ಓದನ್ನು ಮುಂದುವರಿಸಿ
ಟಿ20 ವಿಶ್ವಕಪ್ 2026: ಆಸ್ಟ್ರೇಲಿಯಾ ಓಮನ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ
ಪಲ್ಲೆಕೆಲೆ: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣನಲ್ಲಿ ನಡೆದ ಟ... ಓದನ್ನು ಮುಂದುವರಿಸಿ
ಕ್ರಿಕೆಟ್ ಮೈದಾನದಲ್ಲಿ ಜೇನು ಹಿಂಡು ದಾಳಿ: ಅನುಭವಿ ಅಂಪೈರ್ ಸಾವು, ಆಟಗಾರರ ಸ್ಥಿತಿ ಗಂಭೀರ
ಲಕ್ನೋ: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸಪ್ರು ಕ್ರೀಡಾಂಗಣನಲ್... ಓದನ್ನು ಮುಂದುವರಿಸಿ
T20 ವಿಶ್ವಕಪ್ 2026: ಭಾರತದ ಸೂಪರ್-8 ಹಂತದ ಪಂದ್ಯಗಳ ದಿನಾಂಕ ಹಾಗೂ ಸ್ಥಳ!
“ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ಟೀಮ್ ಇಂಡಿಯಾ ಎದುರಿಸಬೇಕಾದ ಮೂರು ಪ್ರಮುಖ ಪಂದ್... ಓದನ್ನು ಮುಂದುವರಿಸಿ
T20 ವಿಶ್ವಕಪ್ ಡ್ರಾಮಾ: ಸೋಲು ಖಚಿತವಾಗುತ್ತಲೇ ಪಾಕ್ ಅಧ್ಯಕ್ಷ ಸ್ಟೇಡಿಯಂ ತೊರೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!
ಕೊಲಂಬೊ: Colomboನಲ್ಲಿ ನಡೆದ ಹೈವೋಲ್ಟೇಜ್ ಟಿ20 ವಿಶ್ವಕಪ್ ಮುಖಾ... ಓದನ್ನು ಮುಂದುವರಿಸಿ
IND vs PAK: ಭಾರತಕ್ಕೆ 61 ರನ್ಗಳ ಭರ್ಜರಿ ಜಯ; ಕೊಲಂಬೊದಲ್ಲಿ ಪಾಕ್ ಕಕ್ಕಾಬಿಕ್ಕಿ
ಕೊಲೊಂಬೊ : ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು 2026ರ ಐ... ಓದನ್ನು ಮುಂದುವರಿಸಿ